ಕೊಡಗು: ಕೊಡಗಿನಲ್ಲಿ ಇಂದು ಸಂಭವಿಸಿದ ಭೂಕಂಪದಿಂದಾಗಿ ರಾಜ್ಯಾದ್ಯಂತ ಜನರು ಭಾರೀ ಆತಂಕಕ್ಕೆ ಗುರಿಯಾಗಿದ್ದಾರೆ. ಮಡಿಕೇರಿಯ ಅಯ್ಯಂಗಾರ್ ಎಂಬಲ್ಲಿ ಭೂಕಂಪದ ಅನುಭವವಾಗಿದದು, ಅದೇ ಅಲ್ಲಿನ ಕೇಂದ್ರಬಿಂದುವಾಗಿತ್ತು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಎಷ್ಟೆಂದು ತಿಳಿದುಬಂದಿಲ್ಲ. ಭೂಕಂ ಸಂಭವಿಸಿದ್ದರಿಂದ ಜನರು ಮನೆಯಿಂದ ಹೊರಬಂದಿದ್ದು ಭೀತಿ ಸೃಷ್ಟಿಸಿದೆ.

