ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಭೋದ ವಾಣಿಜ್ಯಸಂಘವನ್ನುಅಕ್ಷಯ್ ಪ್ರಭು ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಚಿತ್ತರಂಜನ್ ಹೊಸಕಟ್ಟ, ಶ್ರೀರಾಮ ಕಾಲೇಜುಅಭಿವೃದ್ಧಿ ಸಮಿತಿ ಸದಸ್ಯರು ವಹಿಸಿದ್ದರು.
ವೇದಿಕೆಯಲ್ಲಿಪ್ರಾಂಶುಪಾಲ ಕೃಷ್ಣಪ್ರಸಾದಕಾಯರ್ಕಟ್ಟೆ,ವಾಣಿಜ್ಯ ಸಂಘದ ನಿರ್ದೇಶಕಗುರುಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುದರ್ಶನ್ ಸ್ವಾಗತಿಸಿ, ರಶ್ಮಿತಾವಂದಿಸಿ,
ಶಿಲ್ಪಾ ನಿರೂಪಿಸಿದರು.
