ಮಂಗಳೂರು: ಬಿ.ಸಿ ರೋಡಿನಲ್ಲಿ ನಿನ್ನೆ ರಾತ್ರಿ ಚೂರಿ ಇರಿತಕ್ಕೆ ಒಳಗಾಗಿ ಗಾಯಾಳಾಗಿ ಆಸ್ಪತ್ರೆಗೆ ದಾಖಲಾಗಿರುವ ಶರತ್ ಇವರ ಯೋಗಕ್ಷೇಮ ವಿಚಾರಿಸಲು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ವೈದ್ಯರೊಡನೆ ಚರ್ಚೆ ನಡೆಸಿದರು.

IMG-20170705-WA0024

By suddi9

Leave a Reply

Your email address will not be published. Required fields are marked *