ಮಂಗಳೂರು: ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಆಯ್ಕೆಯಾಗಿರುತ್ತಾರೆ. ಇವರ ಪ್ರಶಸ್ತಿ ಸ್ವೀಕರಾ ಸಮಾರಂಭವು ಫೆ.10 ಶುಕ್ರವಾರ ರಾಣಿಬೆನ್ನೂರಿನಲ್ಲಿ ನಡೆಯಲಿದೆ.
SUDDI9 MEDIA NETWORK
ಮಂಗಳೂರು: ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಆಯ್ಕೆಯಾಗಿರುತ್ತಾರೆ. ಇವರ ಪ್ರಶಸ್ತಿ ಸ್ವೀಕರಾ ಸಮಾರಂಭವು ಫೆ.10 ಶುಕ್ರವಾರ ರಾಣಿಬೆನ್ನೂರಿನಲ್ಲಿ ನಡೆಯಲಿದೆ.