ಉಡುಪಿ:- ಜೇಸಿಐ ಕಲ್ಯಾಣಪುರದ ಕಾರ್ಯದರ್ಶಿ ಶ್ರೀನಿವಾಸ ರವರಿಗೆ ವಲಯದ ಅತ್ಯುತ್ತಮ ಜೇಸಿ ಪ್ರಶಸ್ತಿ ಯನ್ನು ಜೇಸಿಐ ಉಡುಪಿ ಸಿಟಿಯ ಆತಿಥ್ಯದಲ್ಲಿ ನಡೆದ ವಲಯ ಸಮ್ಮೇಳನ ರಜತ ವೈಭವದಲ್ಲಿ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಚಿತ್ರಕುಮಾರ್,ರೇವತಿ ಶ್ರೀನಿವಾಸ,ಹೇಮಂತ್ ಮುಂತಾದವರಿದ್ದರು.

