ಬೆಂಗಳೂರು: ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ತಿಪ್ಪೆಗೊಂಡನಹಳ್ಳಿ ಡ್ಯಾಂ ನಲ್ಲಿ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿದ್ದ ಒಂದು ಶವ ಪತ್ತೆ. ಎನ್`ಡಿಆರ್`ಎಫ್ ತಂಡ ಶವವನ್ನ ಹೊರತಂದಿದೆ. ಆದರೆ ದೇಹ ಊದಿಕೊಂಡಿದ್ದರಿಂದ ಗುರುತಿಗೆ ಕಷ್ಟವಾಗಿದ್ದು, ಶವ ಯಾರದೆಂದು ಇನ್ನೂ ಕಂಡು ಬಂದಿಲ್ಲ. 2 ನಟರಲ್ಲಿ ಉದಯ್ ತಲೆಕೂದಲು  ಜಾಸ್ತಿ ಇರುವುದರಿಂದ ಶವವನ್ನು ಉದಯ್ ಎಂದು ಅಂದಾಜಿಸಲಾಗಿತ್ತು. ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.2

By suddi9

Leave a Reply

Your email address will not be published. Required fields are marked *