ವಿಟ್ಲ: ಪಡ್ನೂರು ಗ್ರಾಮದ ಕಡಂಬು ವೆಂಕಟೇಶ್ ಭಟ್ ರವರ ಅಡಿಕೆ ತೋಟದಲ್ಲಿ ಅ. 4ರಂದು ರಾತ್ರಿ ಕಾಡ ಹಂದಿಗಳು ಸುಮಾರು 40 ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಜಗಿದು ನಾಶ ಮಾಡಿವೆ.
SUDDI9 MEDIA NETWORK
ವಿಟ್ಲ: ಪಡ್ನೂರು ಗ್ರಾಮದ ಕಡಂಬು ವೆಂಕಟೇಶ್ ಭಟ್ ರವರ ಅಡಿಕೆ ತೋಟದಲ್ಲಿ ಅ. 4ರಂದು ರಾತ್ರಿ ಕಾಡ ಹಂದಿಗಳು ಸುಮಾರು 40 ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಜಗಿದು ನಾಶ ಮಾಡಿವೆ.