ಬಂಟ್ವಾಳ: ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ರಾಯಿ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಶೋಭಾಯಾತ್ರೆಯ ಪ್ರಯುಕ್ತ ‘ಶ್ರೀ ಶಾರದಾ ಕುಸಾಲ್ದ ಕಲಾವಿದೆರ್ ರಾಯಿ’ ಇವರಿಂದ ಅ.11 ರಂದು ಮಂಗಳವಾರ ಸಂಜೆ 7 ಗಂಟೆಗೆ ‘ಉಲಾಯಿ ಲೆಪ್ಪುಗಾ‘ ತುಳು ಹಾಸ್ಯಮಯ ನಾಟಕ ನಡೆಯಲಿದೆ.
SUDDI9 MEDIA NETWORK
ಬಂಟ್ವಾಳ: ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ರಾಯಿ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಶೋಭಾಯಾತ್ರೆಯ ಪ್ರಯುಕ್ತ ‘ಶ್ರೀ ಶಾರದಾ ಕುಸಾಲ್ದ ಕಲಾವಿದೆರ್ ರಾಯಿ’ ಇವರಿಂದ ಅ.11 ರಂದು ಮಂಗಳವಾರ ಸಂಜೆ 7 ಗಂಟೆಗೆ ‘ಉಲಾಯಿ ಲೆಪ್ಪುಗಾ‘ ತುಳು ಹಾಸ್ಯಮಯ ನಾಟಕ ನಡೆಯಲಿದೆ.