ವಿಟ್ಲ: ಸ್ವಾತಂತ್ರೋತ್ಸವದ ಪ್ರಯುಕ್ತ ಅಂಗನವಾಡಿ ಮಕ್ಕಳ ತಾಯಂದಿರು ಮತ್ತು ಸ್ಥಳೀಯರೊಂದಿಗೆ ಸೇರಿ ಅಂಗನವಾಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಬಳಿಕ ಅಂಗನವಾಡಿ ಕೇಂದ್ರದಲ್ಲಿ ವಿಟ್ಲ ಪ ಪಂ ಸದಸ್ಯ ಜಯಂತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
* ವಿಠಲ ಪ್ರೌಢ ಶಾಲೆ ಸ್ವಾತಂತ್ರೋತ್ಸವ
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ದ್ವ ಜಾರೋಹಣಗೈದರು.
*ವಿಠಲ ವಿದ್ಯಾ ಸಂಘ ಸ್ವಾತಂತ್ರೋತ್ಸವ
ವಿಟ್ಲ: ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ಟ ಧ್ವಜಾರೋಹಣಗೈದರು.
*ದ ಕ ಜಿ ಪಂ ಸರಕಾರಿ ಮಾದರಿ ಶಾಲೆ ವಿಟ್ಲ
ವಿಟ್ಲ :ದ ಕ ಜಿ ಪಂ ಸರಕಾರಿ ಮಾದರಿ ಶಾಲೆ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ಎಂ ಧ್ವಜಾರೋಹಣ ನೆರವೇರಿಸಿದರು
ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ
ವಿಟ್ಲ: ಸೈಂಟ್ ರೀಟಾ ವಿದ್ಯಾ ಸಂಸ್ಥೆಯಲ್ಲಿ ಮಂಗಳೂರು ಉದ್ಯಮಿ ಮ್ಯಾಕ್ಸಿಮ್ ಕ್ರಾಸ್ತಾ ಹಳೆ ವಿದ್ಯಾರ್ಥಿ ಧ್ವಜಾರೋಹಣ ನೆರವೇರಿಸಿದರು.
ವಿಟ್ಲ: ಪ್ರಭಾರ ಉಪ ನೋಂದಾವಣಾಧಿಕಾರಿ ಡೇವಿಡ್, ವಿಟ್ಲ ಉಪ ನೋಂದಾವಣಾ ಕಛೇರಿ, ಧ್ವಜಾರೋಹಣ ನೆರವೇರಿಸಿದರು.
*ವಿದ್ಯಾರ್ಥಿನಿ ನಿಲಯಗಳಲ್ಲಿ ಧ್ವಜಾರೋಹಣ
ವಿಟ್ಲ :ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿ ನಿಲಯಗಳಲ್ಲಿ ಧ್ವಜಾರೋಹಣ ವಿಟ್ಲ ಪ ಪಂ ಅಧ್ಯಕ್ಷ ಅರುಣ್ ಎಂ ನೆರವೇರಿಸಿದರು. ಲಯನ್ಸ್ ಅಧ್ಯಕ್ಷ ಸುದರ್ಶನ ಪಡಿಯಾರ್, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಉಪಸ್ಥಿತರಿದ್ದರು.





