ಬಂಟ್ವಾಳ: ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಆಡಳಿತ ಮಂಡಳಿ ಅಧಿಕಾರೇತರ ಸದಸ್ಯರಾಗಿ ದ.ಕ.ಜಿಲ್ಲೆಯಿಂದ ಸಜೀಪಮುನ್ನೂರು ಗ್ರಾಮದ ಎಂ.ಪರಮೇಶ್ವರ ಮೂಲ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರ ಶಿಫಾರಿಸಿನಂತೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

DSC_3237

By suddi9

Leave a Reply

Your email address will not be published. Required fields are marked *