ಬಂಟ್ವಾಳ: ಅಗಸ್ಟ್ 25: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ಶಿಬಿರ ಪ್ರಾರಂಭವಾಗಿ ಕೆಲವು ದಿನಗಳೇ ಕಳೆದು ಹೊಯಿತು. ತಿಂಗಳ ಯೊಗ ಶಿಬಿರದಲ್ಲಿ ಕೆಳವರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಾರೆ.  ಯೋಗ, ಚರ್ಚೆ, ಆಟಗಳು ಮತ್ತು ಇನ್ನಿತರ ಮನೋರಂಜನಾ ಕಾರ್ಯಾಕ್ರಮ ರಸಪ್ರಶ್ನೆ ನಡೆಸಲಾಯಿತು. ಕೆಲವರು ಭಾಗವಹಿಸುವವರು ಪ್ರಯೋಜನಗಳನ್ನು ಮತ್ತು ಯೋಗದ ಮಹತ್ವದ ಕುರಿತು ಮಾತನಾಡಿದರು. ಸಮಾರೋಪ ಅವಧಿಯಲ್ಲಿ ಸಹಜವಾಗಿ ತಿಂಗಳ ಕಾಲ ಪ್ರಾಣಯಾಮ ಉದ್ಘಾಟಿಸಿದರು.

IMG_2787

IMG_2824

IMG_2850

IMG_2853

IMG_2860

IMG_2865

IMG_2879

 

ಶ್ರೀ ಠಾಕೂರ್ ಸೇವೆಯಲ್ಲಿ ನಿಮ್ಮ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮಿಜಿ.

By suddi9

Leave a Reply

Your email address will not be published. Required fields are marked *