ಸುದ್ಬಂದಿ9 ಬಂಟ್ವಾಳ; ೆ.10. ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸಜಿಪ, ಬೊಳ್ಳಾಯಿ ಪರಿಸರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿಯವರ ಪರವಾಗಿ ಮತಯಾಚಿಸಿದರು. ಅಂಗಡಿಮುಂಗ್ಗಟ್ಟು, ಮನೆಮನೆಗೆ ಸಂಪಕರ್ಿಸಿ ಮತದಾರರನ್ನು ಭೇಟಿ ಮಾಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪಕ್ಷದ ಪ್ರಮುಖರಾದ ಅರುಣ್ ರೋಶನ್ ಡಿ’ಸೋಜಾ, ಮಹಮ್ಮದ್ ವಳವೂರು, ದೇವಿಪ್ರಸಾದ್ ಪೂಂಜಾ, ಕರೀಂ, ಸ್ಟೀವನ್ ಡಿ,ಸೋಜಾ ಮೊದಲಾದವರಿದ್ದರು

