ಕೈಕಂಬ: ಕರಿಯಂಗಳ ವಲಯದ ಪಲ್ಲಿಪಾಡಿ, ಗುಂಡಿಕುಮೇರ್, ಕಂಡದಬೆಟ್ಟು ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಧಳ ಶಾಖೆ ಇದರ ವತಯಿಂದ ನೂತನವಾಗಿ ನಿರ್ಮಿಸಲ್ಪಟ್ಟ ದ್ವಜಸ್ಥಂಭದ ಉದ್ಘಾಟನೆಯನ್ನು ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ನೆರವೇರಿಸಿದರು.

ಜಿ12-42 12-41ಲ್ಲಾ ಸಂಚಾಲಕ ಭುಜಂಗ ಕುಲಾಲ್, ಗುರುಪುರ ಪ್ರಖಂಡ ವಿ.ಹಿ.ಪ ಅಧ್ಯಕ್ಷ ವಿಷ್ಣುಕಾಮತ್,  ಜಿಲ್ಲಾ ಸುರಕ್ಷ ಪ್ರಮುಖ್ ಕ್ರಷ್ಣ ಕಜೆಪದವು   ಮತ್ತು ಕಾರ್ಯಕರ್ತರು ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ ರಾವ್ ಮತ್ತಿತರರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *