ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪೇಟೆಯಲ್ಲಿ ವರ್ತಕ ಮಾಧವ ಕುಲಾಲ್ ಎಂಬವರ ಅಂಗಡಿಯಲ್ಲಿ ದೊರೆತ ಮಾವಿನ ಹಣ್ಣಿನಲ್ಲಿ ‘ಗಣಪತಿ ಸೊಂಡಿಲು’ ಆಕೃತಿ ಕಂಡು ಬಂದಿರುವುದು ಭಾರೀ ಜನಾಕರ್ಷಣೆಗೆ ಕಾರಣವಾಗಿದೆ.

SUDDI9 MEDIA NETWORK
ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪೇಟೆಯಲ್ಲಿ ವರ್ತಕ ಮಾಧವ ಕುಲಾಲ್ ಎಂಬವರ ಅಂಗಡಿಯಲ್ಲಿ ದೊರೆತ ಮಾವಿನ ಹಣ್ಣಿನಲ್ಲಿ ‘ಗಣಪತಿ ಸೊಂಡಿಲು’ ಆಕೃತಿ ಕಂಡು ಬಂದಿರುವುದು ಭಾರೀ ಜನಾಕರ್ಷಣೆಗೆ ಕಾರಣವಾಗಿದೆ.
