ಸುರತ್ಕಲ್: ಕುಳಾಯಿ ಬಳಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ಇಲ್ಲಿನ ಬಗ್ಗುಂಡಿ ಕೆರೆಯಲ್ಲಿ ಶನಿವಾರರ ಮೀನು ಹಿಡಿಯುವ ಸಾಮೂಹಿಕ ಜಾತ್ರೆ ನಡೆದಿದ್ದು ಕೆರೆಯಲ್ಲಿ ಬಹುಪಾಲು ಹಾವಸೆಯೇ ತುಂಬಿದ್ದ ಕಾರಣ ಜನರಿಗೆ ನಿರಾಸೆಯಾಯಿತು ಎನ್ನಲಾಗಿದೆ.
SUDDI9 MEDIA NETWORK
ಸುರತ್ಕಲ್: ಕುಳಾಯಿ ಬಳಿಯ ಪುರಾತನ ಕೋಟೆದ ಬಬ್ಬು ದೈವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭ ಇಲ್ಲಿನ ಬಗ್ಗುಂಡಿ ಕೆರೆಯಲ್ಲಿ ಶನಿವಾರರ ಮೀನು ಹಿಡಿಯುವ ಸಾಮೂಹಿಕ ಜಾತ್ರೆ ನಡೆದಿದ್ದು ಕೆರೆಯಲ್ಲಿ ಬಹುಪಾಲು ಹಾವಸೆಯೇ ತುಂಬಿದ್ದ ಕಾರಣ ಜನರಿಗೆ ನಿರಾಸೆಯಾಯಿತು ಎನ್ನಲಾಗಿದೆ.