ಬಂಟ್ವಾಳ: ಇಲ್ಲಿನ ಕುದನೆ ವಾಸುಕೀವನಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ”ಶ್ರೀ ನರಸಿಂಹ ಜಯಂತಿ ಸಂಭ್ರಮದಿಂದ  ನೆರವೇರಿತು.ಬೆಳಿಗ್ಗೆ”ಶ್ರೀನರಸಿಂಹಮಹಾಮಂತ್ರಹವನ”,ಆರಂಭಗೊಂಡುಮಧ್ಯಾಹ್ನಯಜ್ಞದಪೂರ್ಣಾಹುತಿ,ಮಹಾಪೂಜೆಯಾದ ಬಳಿಕ ಅನ್ನಸಂತರ್ಪಣೆಯ ನಡೆಯಿತು,

ಮಧ್ಯಾಹ್ನದ ನಂತರ  ಗ್ರಾಮ ದೈವ ಅಣ್ಣಪ್ಪಪಂಜುರ್ಲಿಗೆ ನೇಮೋತ್ಸವ,ಸಂಜೆ 
ಕ್ಷೇತ್ರದ ಪರಿವಾರ ದೈವಗಳಾದ ರಕೇಶ್ವರಿ, ಮೈಸಂದಾಯ,ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಗಗ್ಗರಸೇವೆ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಗಣ್ಯರು,ಸ್ಥಳೀಯ ಪ್ರಮುಖರು ಅಗಮಿಸಿ ದೈವ,ದೇವರ ಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *