Published On: Sun, Oct 26th, 2025

ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಸಹಾಯಧನ ವಿತರಣೆ

ಬಂಟ್ವಾಳ : ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವತಿಯಿಂದ ಅಸೌಖ್ಯ ಹಾಗೂ ಆರ್ಥಿಕವಾಗಿ ಅಸಕ್ತರಾಗಿರುವ ಬಡ ಕುಟುಂಬದ  ಚಂದಪ್ಪ ಕುರ್ಚಿಪಳ್ಳ ಹಾಗೂ  ಶೋಭಾ ನಾಯ್ಕ ವೀರಮಾರುತಿ ನಗರ ಅವರಿಗೆ ರಘುನಾಥ ಸೋಮಯಾಜಿ ರವರ ನೇತೃತ್ವದಲ್ಲಿ  ಸಹಾಯಧನ ವಿತರಿಸಲಾಯಿತು.

 ಈ ಸಂದರ್ಭದಲ್ಲಿ  ಲೋಕೇಶ್ ನರಹರಿ, ಭುವನೇಶ್ ಮೊಗರ್ನಾಡ್, ಪ್ರೇಮ್ ನಾಥ್ ಶೆಟ್ಟಿ ಅಂತರ, ನವೀನ್ ಕುಮಾರ್ ಮಾಣಿ ಮಜಲು  ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter