ಫರಂಗೀಪೇಟೆ: ಬಂಟರ ಸಂಘಕ್ಕೆ ಆಯ್ಕೆ
ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಕೊಟ್ಟಿಂಜ ಗುತ್ತು ವಿಶ್ವನಾಥ ಶೆಟ್ಟಿ ರವರು ಆಯ್ಕೆ ಯಾಗಿದ್ದಾರೆ.

ಉಳಿದಂತೆ ಪದಾಧಿಕಾರಿಗಳಾಗಿ ಇಂತಿದ್ದಾರೆ.ಗೌರಾವಾಧ್ಯಕ್ಷರಾಗಿ ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು , ಕಾರ್ಯದರ್ಶಿಯಾಗಿ ಕಿಶೋರ್ ಆಳ್ವ ಪದೆಂಜಾರು , ಉಪಾಧ್ಯಕ್ಷರಾಗಿ ಸಂತೋಷ್ ಗಾಂಭೀರ ಪದೆಂಜಾರ್ , ಕೋಶಾಧಿಕಾರಿಯಾಗಿ ಕೃಷ್ಣಶೆಟ್ಟಿ ಡೆಮುಂಡೆ , ಜತೆ ಕಾರ್ಯದರ್ಶಿಯಾಗಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು ಆಯ್ಕೆ ಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.