Published On: Mon, Mar 24th, 2025

ಫರಂಗೀಪೇಟೆ: ಬಂಟರ ಸಂಘಕ್ಕೆ ಆಯ್ಕೆ

ಬಂಟ್ವಾಳ: ಫರಂಗಿಪೇಟೆ ವಲಯ ಬಂಟರ ಸಂಘ ದ ಮುಂದಿನ ಮೂರು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಕೊಟ್ಟಿಂಜ ಗುತ್ತು  ವಿಶ್ವನಾಥ ಶೆಟ್ಟಿ ರವರು  ಆಯ್ಕೆ ಯಾಗಿದ್ದಾರೆ.


ಉಳಿದಂತೆ ಪದಾಧಿಕಾರಿಗಳಾಗಿ ಇಂತಿದ್ದಾರೆ.ಗೌರಾವಾಧ್ಯಕ್ಷರಾಗಿ ನವೀನಚಂದ್ರ ಶೆಟ್ಟಿ ಮುಂಡಾಜೆಗುತ್ತು ,  ಕಾರ್ಯದರ್ಶಿಯಾಗಿ ಕಿಶೋರ್ ಆಳ್ವ  ಪದೆಂಜಾರು , ಉಪಾಧ್ಯಕ್ಷರಾಗಿ ಸಂತೋಷ್ ಗಾಂಭೀರ ಪದೆಂಜಾರ್ , ಕೋಶಾಧಿಕಾರಿಯಾಗಿ ಕೃಷ್ಣಶೆಟ್ಟಿ ಡೆಮುಂಡೆ , ಜತೆ ಕಾರ್ಯದರ್ಶಿಯಾಗಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು ಆಯ್ಕೆ ಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter