Published On: Tue, Dec 17th, 2024

ಬಂಟ್ವಾಳ: ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಆಯ್ಕೆ

ಬಂಟ್ವಾಳ:ನಾವೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಸದಾನಂದ ಗೌಡ ಮತ್ತು ಉಪಾಧ್ಯಕ್ಷರಾಗಿ ಸುರೇಶ್ ಯು.ಕೆ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಕಿಶೋರ್ ರೋಡ್ರಿಗಸ್, ವಿಶ್ವನಾಥ. ಎ, ಬಾಲಕೃಷ್ಣ ಗೌಡ, ಸ್ಟೀವನ್ ಕ್ಯಾಸ್ತಿಲಿನೋ, ಜೋಯ್ ವಾಲ್ಟರ್ ಡಿಸೋಜ, ಕೊರಗಪ್ಪ ಮೂಲ್ಯ, ರೂಪಶ್ರೀ,ಐರಿನ್ ಡಿಸೋಜ, ರಮೇಶ್ ನಾಯ್ಕ ಆಯ್ಕೆಯಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter