ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಸೆ.೨೮ರಂದು ಬುಧವಾರ ಶ್ರೀ ಶಾರದಾ ಅಂಧರ ಗೀತಗಾಯನ ಕಲಾಸಂಘ(ರಿ) ಕಾಂಚಿನಗರ ಆಶ್ರಯ ಕಾಲೋನಿ, ಶೃಂಗೇರಿ ಚಿಕ್ಕಮಗಳೂರು ಇವರಿಂದ ಗೀತಗಾಯನ ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ನಂದರಾಮ್ ರೈ,ಪೊಳಲಿ ವೆಂಕಟೇಶ್ ನಾವಡ, ಪವನ್ ಕುಮಾರ್ ಶೆಟ್ಟಿ ಮುತ್ತೂರು, ಶ್ರೀನಿಧಿ ಮಳಲಿ ಚಂದ್ರಹಾಸ ಶೆಟ್ಟಿ ನಾರಾಳ, ಕಿಶೋರ ಪಲ್ಲಿಪಾಡಿ ಸುಧೀರ್ ನಾಯ್ಕ್ ಒಡ್ಡೂರು ಇವರನ್ನು ಅಭಿನಂದಿಸಿದರು

By suddi9

Leave a Reply

Your email address will not be published. Required fields are marked *