ಉಡುಪಿ : ಯುವ ಸಾಮಾಜಿಕ ಕಾಯ೯ಕತ೯, ತರಬೇತುದಾರ ರಾಘವೇಂದ್ರ ಪ್ರಭು ಕವಾ೯ಲುರವರ ಸಮಾಜ ಮುಖಿ ಕಾಯ೯ಗಳಿಗೆ ಬೆಂಗಳೂರಿನ ಆತ್ಮಶ್ರೀ ಸಾಂಸ್ಕೃತಿಕ  ಫೌಂಡೇಶನ್ ನ ವಿಶೇಷ ಕಾಯ೯ಕ್ರಮದಲ್ಲಿ  ಪುನೀತ್ ರಾಜ್ ಕುಮಾರ್ ಸ್ಮಾರಕ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.IMG_20220506_122245
ವಿವಿಧ ಸಮಾಜ ಮುಖಿ ಕಾಯ೯ಗಳಿಗೆ ಈ ಗೌರವ ನೀಡಲಾಗುತ್ತದೆ. ಮೇ.15ರಂದು ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾಯ೯ಕ್ರಮದಲ್ಲಿ ಸಚಿವ ಸಿ.ಸಿ ಪಾಟೀಲ್ ರವರು ಭಾಗವಹಿಸಲಿರುವರು

By suddi9

Leave a Reply

Your email address will not be published. Required fields are marked *