ಮೂಡುಬಿದಿರೆ: ಇಲ್ಲಿನ ಪ್ರಭು ಹಾಸ್ಪಿಟಲ್ ಸ್ಥಾಪಕ, ಸಿಇಒ ಡಾ. ಕೃಷ್ಣ ಮೋಹನ ಪ್ರಭು ಅವರು ಎಲುಬು ಕ್ಯಾನ್ಸರ್ ನಿಂದ  ಜ.11ರಂದು ಮಂಗಳವಾರ ನಿಧನರಾಗಿದ್ದಾರೆ.WhatsApp Image 2022-01-11 at 2.28.31 PM

ಕ್ಯಾಮರ, ಫೋಟೋಗ್ರಾಫಿ, ವನ್ಯಜೀವಿ ಸಹಿತ ಹಲವು ವಿಷಯಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಅವರು, ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ವಿಚಾರಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.

By suddi9

Leave a Reply

Your email address will not be published. Required fields are marked *