ಬಂಟ್ಚಾಳ : ಇಲ್ಲಿನ ನಲ್ಕೆಮಾರ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಕಾರ್ಯಾಗಾರ ಮಂಗಳವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಚಿತ್ರಕಲಾ ಶಿಕ್ಷಕ ಚೆನ್ನಕೇಶವ ಚಿತ್ರಕಲೆಯ ಬಗ್ಗೆ ಮಾಹಿತಿ ನೀಡಿದರು. ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. WhatsApp Image 2022-01-06 at 4.15.28 PM (1)

ಮಕ್ಕಳಿಗೆ ಭಾರತದ ಚಿತ್ರ ಬಿಡಿಸುವುದು, ಅಕ್ಷರದಲ್ಲಿ ಚಿತ್ರ ಬಿಡಿಸುವುದು, ಪ್ರಾಣಿಗಳ ಚಿತ್ರ ರಚಿಸುವುದು ಹೀಗಿ ವಿವಿಧ ರೀತಿಯಲ್ಲಿ ಚಿತ್ರಕಲೆಯ ತರಬೇತಿ ನೀಡಲಾಯಿತು.WhatsApp Image 2022-01-06 at 4.15.28 PM

ಈ ಸಂದರ್ಭ ಮುಖ್ಯ ಶಿಕ್ಷಕಿ ಜ್ಯೋತಿ, ಸಹಶಿಕ್ಷಕಿಯರಾದ ಶಶಿಕಲಾ, ರೇಖಾ ರಾವ್, ಮೋಹಿನಿ, ಮಮತಾ, ಜಗನ್ನಾಥ್ , ಸೌಮ್ಯ, ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.WhatsApp Image 2022-01-06 at 4.15.26 PM

By suddi9

Leave a Reply

Your email address will not be published. Required fields are marked *