ವಿಟ್ಲ ಶ್ರೀ ವಿಷ್ಣುಮೂರ್ತಿ ದೇವರಿಗೆ ಬೆಳ್ಳಿ ಕಣ್ಣು, ಮೂಗು ಮತ್ತು ಕಿರೀಟ ಸಮರ್ಪಣೆ
ವಿಟ್ಲ : ಶ್ರೀ ವಿಷ್ಣುಮೂರ್ತಿ ದೇವರಿಗೆ ಬೆಳ್ಳಿ ಕಣ್ಣು, ಮೂಗು ಮತ್ತು ಕಿರೀಟವನ್ನು ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ, ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಬಿಕ್ನಾಜೆ ಮತ್ತು ಕೋಳ್ನಾಡು ಪಂಚಾಯತ್ ಉಪಾಧ್ಯಕ್ಷ ಸುಬಾಶ್ಚಂದ್ರ ಶೆಟ್ಟಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ರಾಘವ ಗೌಡ ಬನ ಮತ್ತು ಅರ್ಚಕ ಪ್ರಸಾದ್ ಬನ್ನಿಂತಾಯ ಉಪಸ್ಥಿತರಿದ್ದರು.