ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ವಿಭಾಗದ ಕಾನೂನು ಸಲಹೆಗಾರರಾಗಿ ಯುವ ವಕೀಲ ಎ.ಪಿ.ಮೊಂತೇರೊ ವಿಟ್ಲ  ಅವರು  ನೇಮಕಗೊಂಡಿದ್ದಾರೆ.

24-0ಕೆಪಿಸಿಸಿ ಕಾರ್ಮಿಕ ಘಟಕದ ನಿರ್ದೇಶನ ದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಹರೀಶ್ ಕುಮಾರ್ ಅವರ ಅನುಮೋದನೆ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ  ಸುಧೀಫ್ ಕುಮಾರ್ ಶೆಟ್ಟಿ  ಶಿಫಾರಸಿನಂತೆ ಮೇರೆಗೆ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಈ ನೇಮಕಾತಿ ಮಾಡಿದ್ದಾರೆ.9bf8d96b-52aa-4da0-872d-ee3c897feb75

By suddi9

Leave a Reply

Your email address will not be published. Required fields are marked *