ಕಲ್ಲಡ್ಕ:ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಟ್ಟಡ ಕಾರ್ಮಿಕ ಹಾಗೂ ಶಿಕ್ಷಕರಿಗೆ ಕೋವಿಡ್ ಲಸಿಕೆ ಜೂ. 19ರಂದು ಕೋವಿಡ್ ಲಸಿಕೆ ನೀಡಲಾಯಿತು.
ಶಿಬಿರವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಾಳ್ತಿಲ ಪ್ರಾಥಮಿಕಆರೋಗ್ಯಕೇಂದ್ರದ ವೈದ್ಯಾಧಿಕಾರಿಗಳು ಡಾಚೈತ್ರ ಉಪಸ್ಥಿತರಿದ್ದರು.
ಬಾಳ್ತಿಲ ಆರೋಗ್ಯಕೇಂದ್ರ, ಕಾರ್ಮಿಕ ಇಲಾಖಾ ಸಿಬ್ಬಂಧಿಗಳು ಮತ್ತುಆಶಾ ಕರ್ಯಕರ್ತರು, ಸಹಕರಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದಶಿಬಿರದಲ್ಲಿ ೫೦೦ಜನರಿಗೆ ಲಸಿಕೆ ನೀಡಲಾಯಿತು.
