ಕೈಕಂಬ: ಪಂಚಾಯತ್ ಮಟ್ಟದಲ್ಲಿ ಕೋವಿಡ್ ವಾರಿಯರ್ಸ್‍ಗಳಾಗಿ ಕಾರ್ಯನಿರತರಾಗಿರುವ ಗಂಜಿಮಠ ಪಿಎಚ್ ಸಿ ವ್ಯಾಪ್ತಿಯ ಗುರುಪುರ ಆಶಾ ಕಾರ್ಯಕರ್ತೆಯರು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಬುಧವಾರ ಗಂಜಿಮಠ ಪಿಎಚ್‍ಸಿ ಕಚೇರಿಯಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿಯವರಲ್ಲಿ ಚರ್ಚಿಸಿದರು.gur-june-2-asha meating-1

ಆಶಾ ಕಾರ್ಯಕರ್ತೆಯರ ದಣಿವರಿಯದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

By suddi9

Leave a Reply

Your email address will not be published. Required fields are marked *