ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಮಹಾನ್ ದೇಶಭಕ್ತ, ಸಂತ ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮದಿನವನ್ನು ತಪೋವನದಲ್ಲಿ ಆಚರಿಸಲಾಯಿತು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉಷಾ ಆರತಿ ಮಾಡಿದರು.Exif_JPEG_420

ನಂತರ ಶಿವ ಸಹಸ್ರನಾಮ ಪಠಣ ಮತ್ತು ವಿಶೇಷ ಭಜನೆ ಮತ್ತು ಹೋಮ ನಂತರ ಮಂಗಳಾರತಿ ನಡೆಯಿತು. ನಂತರ ಅನ್ನಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ ೮ ಗಂಟೆಯ ತನಕ ಭಜನಾ ತಂಡಗಳಿದ ಭಜನಾ ಸಂಕೀರ್ತನೆ ನಡೆಯಿತು.

By Suddi9

Leave a Reply

Your email address will not be published. Required fields are marked *