ಬಂಟ್ವಾಳ: ತಾಲೂಕು ಕೃಷಿ ಇಲಾಖೆಯಿಂದ  ೫೦ ಶೇ. ಸಹಾಯಧನದಲ್ಲಿ ರೈತರಿಗೆ ನೀಡಲ್ಪಟ್ಟ ಪವರ್ ಟಿಲ್ಲರ್ ಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗುರುವಾರ ಬಿ.ಸಿ.ರೋಡಿನಲ್ಲಿರುವ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.IMG-20201008-WA0070
ಫಲಾನುಭವಿಗಳಾದ ಜಿ.ವಿಷ್ಣುಮೂರ್ತಿ ಭಟ್ ಬಡಗಬೆಳ್ಳೂರು ಹಾಗೂ ದುಲ್ಸಿನ್ ಡಿಸೋಜ ಅವರು ಶಾಸಕರಿಂದ ಪವರ್ ಟಿಲ್ಲರ್ ಪಡೆದರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *