ವಿಟ್ಲ: ಕಸ್ಬಾ ಗ್ರಾಮದ ರಾಯರಬೆಟ್ಟು ನಿವಾಸಿ ಉಮೇಶ ಗೌಡ ಇವರು ಕಿಡ್ನಿ ವೈಫಲ್ಯದಿಂದ ಇತ್ತೀಚೆಗೆ ಮೃತರಾಗಿದ್ದು ಪತ್ನಿಯೂ ಕಾಲು ಮುರಿತಕ್ಕೊಳಗಾಗಿದ್ದಾರೆ. ಇವರಿಗೆ ವಿಟ್ಲ ರೋಟರಿ ಕ್ಲಬ್ ವತಿಯಿಂದ ಹತ್ತು ಸಾವಿರ ನಗದು, ಪುಸ್ತಕ ಹಾಗು ಸ್ಕೂಲ್ ಬ್ಯಾಗ್ ನೀಡಿದರು.
ರೋಟರಿ ಕ್ರಬ್ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಪ್ರಕಾಶ್ ನಾಯಕ್, ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ ಮತ್ತು ಜೈಕಿಶನ್ ಉಪಸ್ಥತರಿದ್ದರು.
