ಅಮ್ಮುಂಜೆ: ಅಕಾಲದಲ್ಲಿ ನಮ್ಮಣ್ಣಗಳಿದ ಲೋಕೇಶ್ ಕುಲಾಲ್ ಅಮುಂಜೆ ಇವರಿಗೆ ವೀರ ಯೋಧ ಯಾದವ ಫ್ರೆಂಡ್ಸ್ ಹಾಗೂ ಶ್ರೀ ವಿನಾಯಕ ಭಜನಾ ಮಂಡಳಿ ಅಮುಂಜೆ ಇದರ ವತಿಯಿಂದ ಶ್ರಾದ್ಧ0ಜಾಲಿ ಅರ್ಪಿಸಲಾಯಿತು.

ಜನಾರ್ಧನ ಅಮುಂಜೆ ಹಾಗೂ ಅಬೂಬಕ್ಕರ್ ಡಿ ಎ ನುಡಿ ನಮನ ಸಲ್ಲಿಸಿದರು. ವೀರ ಯೋಧ ಯಾದವ ಫ್ರೆಂಡ್ಸ್ಅಧ್ಯಕ್ಷ ಪ್ರಶಾಂತ್ ಕುಲಾಲ್ ಭಜನಾ ಮಂಡಳಿಯ ಅಧ್ಯಕ್ಷ ಸತ್ಯಪ್ರಸಾದ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
