ಉಡುಪಿ:  ಹೋಂ ಡಾಕ್ಟರ್ ಫೌಂಡೇಶನ್ (ರಿ)ಕವರ್ ಕಾನ್ಸೆಪ್ಟ್  ಸಹಾಯಧನ ಎರ್ಮಾಳು ವಿನಲ್ಲಿ ವಾಸವಿರುವ ಪ್ರಸ್ತುತ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ರೋಗಿ ,ದಿನೇಶ್ ಆಚರ್ಯ ಇವರಿಗೆ  ಸಹಾಯಧನ ರೂ 25 ಸಾವಿರ ಆದಿತ್ಯವಾರ ವಿತರಿಸಲಾಯಿತು.IMG-20200802-WA0017
ಈ ಸಂದಭ೯ದಲ್ಲಿ ಗುಂಪಿನ ಸದಸ್ಯರಾದ ಡಾ . ಶಶಿ ಕಿರಣ್ ಶೆಟ್ಟಿ , ರಾಘವೇಂದ್ರ ಪೂಜಾರಿ ,ಬಂಗಾರಪ್ಪ,ರವಿ ಕೊಳಲಗಿರಿ ,ರಾಘವೇಂದ್ರ ಪ್ರಭು,ಕವಾ೯ಲು,ಸುಜಯ ಶೆಟ್ಟಿ ,ಅನುಷಾ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *