ಕೈಕಂಬ:ಅಯೋಧ್ಯೆ ರಾಮ ಜನ್ಮ ಭೂಮಿಯಲ್ಲಿ   ಭೂಮಿ ಪೂಜೆ  ಪ್ರಯುಕ್ತ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ , ಆದಿಶಕ್ತಿ ಸೇವಾ ಸಮಿತಿ ಮತ್ತು ಆದಿಶಕ್ತಿ ಭಜನಾ ಮಂಡಳಿ ಯ ಪೂರ್ಣ ಸಹಕಾರದೊಂದಿಗೆ ಬೆಳಿಗ್ಗೆ 8.00 ರಿಂದ ಸಂಜೆ 8.00 ರ ವರೆಗೆ ಭಜನಾ ಸಂಕೀರ್ತನೆ ನಡೆಯಿತು.

4dbb0caa-e032-404f-811c-bb600ea180aa

c9cff707-0b13-47f5-b179-ad12130b0fae

By suddi9

Leave a Reply

Your email address will not be published. Required fields are marked *