ಬಂಟ್ವಾಳ: ರಾಯಿ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಸದಸ್ಯರು, ಲಾಕ್ಡೌನ್ ಬಿಡುವಿನ ವೇಳೆ ಕುದ್ಮಾಣಿಯಲ್ಲಿ ನಡೆಯುತ್ತಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನಿರ್ಮಾಣ ಕಾರ್ಯದಲ್ಲಿ ಶ್ರಮದಾನ ನಡೆಸಿದರು. 

ಈ ಸಂದರ್ಭ ಬಿಜೆಪಿ ಮುಖಂಡ ಪ್ರಕಾಶ್ ಅಂಚನ್, ಅಧ್ಯಕ್ಷ ಶೇಖರ ಅಂಚನ್ ಪಿಲ್ಕಾಜೆ ಗುತ್ತು, ಗುರು ಮಂದಿರ ಸದಸ್ಯರು ಇದ್ದರು.
