ಮಂಗಳೂರು: ಮಂಗಳೂರಿನ ವಿಜಯ ಕರ್ನಾಟಕ ಮಂಗಲೂರು ವಿಭಾಗದಲ್ಲಿ ಹಿರಿಯ ಉಪಸಂಪಾದಕಿಯಾಗಿ ಹಿರಿಯ ಲೇಖಕಿ ಡಾ.ಸೀತಾಲಕ್ಷ್ಮೀ ಕರ್ಕಿಕೋಡಿ ಮಂಗಳವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು.
ಒಂದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ತಂದೆ ಹಿರಿಯ ಸಾಹಿತಿ ವಿ.ಗ ನಾಯಕ ಹಾಗೂ ತಾಯಿ ಶ್ಯಾಮಲ ಕರ್ಕಿಕೋಡಿ ಹಾಗೂ ಅಪಾರ ಸಹಪಾಠಿಗಳನ್ನು ಅಗಲಿದ್ದಾರೆ.
