ಉಡುಪಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಇದರ ವತಿಯಿಂದ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಅದೇ ರೀತಿ ಕಾಮಿ೯ಕ ಇಲಾಖೆಯ ಸಹಕಾರದಲ್ಲಿ ಎ.15ರಂದು ಕರಾವಳಿ ಬೈಪಾಸ್ ಬಳಿಯಲ್ಲಿ ಕಾಮಿ೯ಕರಿಗೆ ಮಾಸ್ಕ್, ಬೆಡ್ ಶೀಟ್ ಮತ್ತು ಸಾಬೂನುಗಳನ್ನು ವಿತರಿಸಲಾಯಿತು.
ಶಾಸಕ ಕೆ.ರಘಪತಿ ಭಟ್ ರೆಡ್ ಕ್ರಾಸ್ ಸಭಾಪತಿ ಬಿ.ರಾಜೀವ ಶೆಟ್ಟಿ, ಡಾ” ಅಶೋಕ್ ಕುಮಾರ್ ಓಕುಡೆ’ಡಾ|| ಸುರೇಶ್ ಶೆಣಿೈ, ಬಾಲಕೃಷ್ಣ ಶೆಟ್ಟಿ, ಮುಂತಾದವರಿದ್ದರು.
