ಬಂಟ್ವಾಳ:  ಕಿಲ್ಲರ್ ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಗೆ ಸಿಲುಕಿ ಕಂಗಾಲಾಗಿರುವ ಸಜಿಪನಡು, ಸಜಿಪಪಡು  ಸಜಿಪಮುನ್ನೂರು ,ಸಜಿಪಮೂಡಗ್ರಾಮದಲ್ಲಿರುವ ಸುಮಾರು 85     ಬಡಕುಟುಂಬಗಳಿಗೆ ಸಜೀಪ ಜನ ಸೇವಾ ಟ್ರಸ್ಟ್  ವತಿಯಿಂದ ಉಚಿತವಾಗಿ ದಿನನಿತ್ಯದ ವಸ್ತುಗಳನ್ನು  ವಿತರಿಸಲಾಯಿತು. IMG-20200404-WA0162

ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ,   ಗ್ರಾಮದ ತಂತ್ರಿಗಳಾದ ಎಂ. ಸುಬ್ರಮಣ್ಯ ಭಟ್, ಸುರೇಶ್ ಬಂಗೇರ, ರಮೇಶ್ ಗುಲಾಲು, ದೀಪಕ್, ಸತೀಶ್, ಪ್ರಶಾಂತ್, ಸುಂದರ ಪೂಜಾರಿ ,ಪರಮೇಶ್ವರ, ಜಗದೀಶ ಐತಾಳ , ನಾಗೇಶ, ಹರೀಶ್, ಲೋಹಿತ್ ಮತ್ತಿತರಿದ್ದರು.

By suddi9

Leave a Reply

Your email address will not be published. Required fields are marked *