ಮಂಗಳೂರು:ದ.ಕ ಜಲ್ಲಾ ಇಲಾಖಾಧಿಕಾರಿಗಳ ಸಹಕಾರಿ ಸಂಘ ನಿ. ಈ ಸಹಕಾರ ಸಂಘದ ಆಡಳಿತ ಮಂಡಳಿಗೆ 5ವರ್ಷದ ಅವಧಿಗೆ ಅಧ್ಯಕ್ಷರಾಗಿ ಜನಾರ್ಧನ ಬಿ.ಮತ್ತು ಉಪಾಧ್ಯಕ್ಷರಾಗಿ ಸುಂದರ ಗರೋಡಿ ಆಯ್ಕೆಯಾಗಿದ್ದಾರೆ.
ಹಾಗೂ 8 ಜನ ನಿರ್ಧೇಶಕರಾಗಿ ಡಿ.ಮಂಜುನಾಥ, ಕೆ. ಜಗಜೀವನ್ ದಾಸ್, ಸುಕನ್ಯಾ, ವಸಂತ ಎಂ.ಎಸ್, ಜಲಜಾಕ್ಷಿ ಕುಲಾಲ್, ಹೇಮಲತಾ ಎಚ್. ಎಲ್, ಜಯರಾಜ್ ಕೆ., ಗೋಪಾಲ ಎನ್ ಜೆ. ಆಯ್ಕೆಯಾಗಿದ್ದಾರೆ.
ಈ ಸಹಕಾರಿ ಸಂಘವು ಮಂಗಳೂರಿನ ಹೃದಯಭಾಗದ ಹಂಪನಕಟ್ಟೆ ಭಾರತ್ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿದೆ.
