ಕೈಕಂಬ:ಒಡ್ಡೂರು ಧರ್ಮಚಾವಡಿಯಲ್ಲಿ ಫೆ.24ರಿಂದ ಫೆ.29ರ ವರೆಗೆ ನಡೆಯಲಿರುವ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ ಶತಚಂಡಿಕಾಯಾಗ ಹಾಗೂ ಧರ್ಮ ನೇಮೋತ್ಸವದ  ಅಂತಿಮ ತಯಾರಿಯ ಸಭೆ ಒಡ್ಡೂರು ಫಾರ್ಮ್ಸ್ ನಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ  ನೇತೃತ್ವದಲ್ಲಿ ಫೆ.21 ಶುಕ್ರವಾರ ನಡೆಯಿತು.

de99f82d-29db-4c95-83e8-848263dd329e

dd0ab222-3c80-4a01-b2ef-58626c537fa0

e7c4fe84-1ae5-410c-81c2-2968ace390ad

By suddi9

Leave a Reply

Your email address will not be published. Required fields are marked *