ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ,ಕಂದಾವರ, ಮೂಡುಶೆಡ್ಡೆ, ಮಳಲಿ ಗುರುಪುರ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.
SUDDI9 MEDIA NETWORK
ಕೈಕಂಬ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ,ಕಂದಾವರ, ಮೂಡುಶೆಡ್ಡೆ, ಮಳಲಿ ಗುರುಪುರ ಕೈಕಂಬ ಗಣೇಶ್ ಕಟ್ಟೆಯಿಂದ ಕಟೀಲಿಗೆ 24ರಂದು ಶುಕ್ರವಾರ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ನಡೆಯಿತು.