ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಅಧೀನದ ದೇರಳಕಟ್ಟೆ  ಕೆ ಯಸ್ ಹೆಗ್ಡೆ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರಿಗೆ ಕ್ಷೇಮ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಈ ಹೆಲ್ತ್ ಕಾರ್ಡ್ ಗೆ  ಡಿಸೆಂಬರ್ 28 ಸಂಜೆ 4 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ .
ಕ್ಷೇಮ ಹೆಲ್ತ್ ಕಾರ್ಡ್ ಪಡೆಯುವುದು  ಹೇಗೆ?

1.ಮಂಗಳೂರು ಪ್ರೆಸ್ ಕ್ಲಬ್ ಮ್ಯಾನೇಜರ್ ಅಭಿಷೇಕ್ ಅವರಿಂದ ಅರ್ಜಿ ಪಡೆದುಕೊಳ್ಳುವುದು

2.ನಿಗದಿತ ನಮೂನೆಯಲ್ಲಿ  ಅರ್ಜಿ ತುಂಬುವುದು  .
3.,ಅರ್ಜಿಯೊಂದಿಗೆ  ರೇಷನ್ ಕಾರ್ಡ್ ಜೆರಾಕ್ಸ್ ,ಆಧಾರ್ ಕಾರ್ಡ್ ಜೆರಾಕ್ಸ್  ಹಾಗೂ ಪತ್ರಕರ್ತರ ಸಂಘದ ಗುರುತಿನ ಚೀಟಿ ಹಾಗೂ ಅರ್ಜಿ ಸಲ್ಲಿಸುವವರ  ಎರಡು ಭಾವ ಚಿತ್ರ ಕೊಡುವುದು .
5. ಕ್ಷೇಮ ಹೆಲ್ತ್ ಕಾರ್ಡ್ ಸಂಪೂರ್ಣ ಉಚಿತವಾಗಿದ್ದು  ಯಾವುದೇ ಶುಲ್ಕ ವಿರುವುದಿಲ್ಲ .

6.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಮಾತ್ರ ಈ ಹೆಲ್ತ್ ಕಾರ್ಡ್ ಅನ್ವಯವಾಗುತ್ತ

By suddi9

Leave a Reply

Your email address will not be published. Required fields are marked *