ಬಂಟರ ಸಂಘ ಫರಂಗಿಪೇಟೆ ವಲಯದ ನಿಕಟಪೂರ್ವ ಗೌರವಾಧ್ಯಕ್ಷರು , ರಾಜಕೀಯವಾಗಿ ಅಂದಿನ ಭಾರತೀಯ ಜನ ಸಂಘ ದ ಮುಖಂಡರು , ಜಿಲ್ಲಾ ಕಂಬಳ ನಿರ್ವಹಣಾ ಸಮಿತಿ ಯ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಜಯರಾಮ ಸಾಮಾನಿ ತುಂಬೆ ಯವರು ಅಲ್ಪಕಾಲದ ಅನಾರೋಗ್ಯ ದಿಂದ ಇಂದು ಸ್ವಗೃಹದಲ್ಲಿ ನಿಧನರಾದರು ಅವರು ಪತ್ನಿ ಮತ್ತು 3 ಗಂಡು ಮತ್ತು 1 ಹೆಣ್ಣು ಮಗಳನ್ನು ಅಲ್ಲದೆ ಅಪಾರ ಬಂದು ಬಳಗ ವನ್ನು ಅಗಲಿದ್ದಾರೆ.

