ವಿಟ್ಲ :”ದ.ಕ.ಗ್ಯಾರೇಜ್ ಮ್ಹಾಲಕರ ಸಂಘ(ರಿ)ವಿಟ್ಲ ವಲಯ”ಹಾಗು ಜಿಲ್ಲಾ ಸಂಘದ ವತಿಯಿಂದ ಶಸ್ತ್ರ ಚಿಕಿತ್ತ್ಸೆಯ ಪರಿಹಾರ ಮೊತ್ತ ರೂ20,000 ಚೆಕ್ಕುನ್ನು ವಲಯದ ಅಧ್ಯಕ್ಷರಾದ ಲಕ್ಷ್ಮಣ ಪೂಜಾರಿ ಅರ್ ಎಸ್.ಇವರು ಚಂದ್ರಹಾಸ ಸುಮುಖ ಇಂಜಿನಿಯರಿಂಗ್ ವರ್ಕ್ಸ್ ವಿಟ್ಲ ಇವರಿಗೆ ಹಸ್ತಾತರಿಸಿದರು.
ವಲಯದ ಗೌರವಧ್ಯಕ್ಷರಾದ ವಿ ಹರೀಶ ಆಚಾರ್ಯ, ಗೌರವ ಸಲಹೆಗಾರರಾದ ಶೇಖರ ಭಟ್ಟ ಪಡಾರು, ಉಪಾಧ್ಯಕ್ಷರಾದ ನಿತ್ಯಾನಂದ ಮೇಗಿನಪೇಟೆ,ಕಾರ್ಯದರ್ಶಿ ಪ್ರಕಾಶ ಅಣ್ಣಡ್ಕ, ಇವರು ಉಪಸ್ಥಿತರಿದ್ದರು.

