ಉಡುಪಿ:ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಿದರೆ ಲಾಭ ಗಳಿಸಲು ಸಾದ್ಯ ವಿದ್ಯಾರ್ಥಿಗಳು ಕೂಡ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಚಿದು ಮಾಧವ ಪೈ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.ಅವರು ಎಂ.ಪಿ.ಎಂ.ಸಿ ಕಾಲೇಜು ಮಣಿಪಾಲ ಇದರ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಚಿದ ಜುಲ್ಯೆ.27 ಶನಿವಾರದಂದು ಪೆರಂಪಳ್ಳಿ ಅಂಬಡೆಬೆಟ್ಟು ಗದ್ದೆಯಲ್ಲಿನಡೆದ ಕೆಸರಿನಲ್ಲಿ ಒಂದು ದಿನ ಮತ್ತು ಗದ್ದೆಯಲ್ಲಿ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಜ್ಞಾನ ಎಷ್ಟೆ ಮುಂದುವರೆದರೂ ಕೂಡ ಭತ್ತವನ್ನು ತಯಾರಿಸಲು ಗದ್ದೆ ಬೇಕು ನಗರೀಕರಣದ ಪರಿಣಾಮ ಇಂದು ಕೃಷಿಯು ಈ ಪರಿಸ್ಥಿತಿಗೆ ಬಂದಿದೆ ಅದನ್ನು ಉಳಿಸಬೇಕಾದ ಅನಿವಾಚಿiರ್Àುತೆ ನಮ್ಮ ಮೇಲೆ ಇದೆ ಎಚಿದರು.IMG_20190727_100100(1) (1)

ಉದ್ಘಾಟನೆ ಮಾಡಿದ ಕಾಲೇಜಿನ ಆಡಳಿತಾಧಿಕಾರಿ ಪ್ರೋ.ದಯಾನಂದ ಶೆಟ್ಟಿ ಕೃಷಿಕರು ದಿನವಡೀ ತಮ್ಮ ಜೀವನವನ್ನು ಗದ್ದೆಯಲ್ಲಿಯೇ ಕಳೆಯುತ್ತಾರೆ ವಿದ್ಯಾರ್ಥಿಗಳು ವರ್ಷದಲ್ಲಿ ಒಂದು ದಿನ ಕೃಷಿಕರೊಂದಿಗೆ ಸಂವಹನ ಮಾಡಲು ಒಳ್ಳೆಯ ಅವಕಾಶ ಎಂದರು.ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿ ಶುಭ ಹಾರೈಸಿದರು. ಕೃಷಿಕ ಸಂಘದ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಕೃಷಿ ಮಾಹಿತಿ ನೀಡಿದರು.ವೇದಿಕೆಯಲ್ಲಿಉದ್ಯಮಿ ವಿನ್ಸಂಟ್ ಡಿ ಸೋಜ,ಪೆರಂಪಳ್ಳಿ ಕೃಷಿಕ ಸಂಘದ ಸುಬ್ರಮಣ್ಯ ಶ್ರೀಯಾನ್,ಪೀಟರ್ ಡಿ ಸೋಜ,ಎನ್.ಎಸ್.ಎಸ್ ಅಧಿಕಾರಿ ಚಿರಂಜನ್ ಶೇರಿಗಾರ್,ಮುಂತಾದವರು ಉಪಸ್ಥಿತರಿದ್ದರುಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು,ನಾಟಿ ಕಾರ್ಯಕ್ರಮ ನಡೆಸಲಾಯಿತು.ವಿದ್ಯಾರ್ಥಿಗಳು ಊರಿನ U್ಪಣ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *