ಬಂಟ್ವಾಳ: ತಾಲ್ಲೂಕಿನ ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಸ್ಮರಣಸಂಚಿಕೆಯನ್ನು ಸೋಮವಾರ ನಡೆದ ವಾಷರ್ಿಕ ಮಹಾಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ವಾಮದಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಯಶೋಧರ ಶೆಟಿ,್ಟ, ಕೆಎಂಎಫ್ ನ ನಿವೃತ ಜಂಟಿ ನಿದರ್ೇಶಕ ಡಿ.ಎಸ್. ಹೆಗಡೆ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸರೋಜಿನಿ, ಪಶು ವೈದ್ಯಾಧಿಕಾರಿ ಡಾ. ಹಷರ್ಿತಾ, ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಚೌಟ, ಕಾರ್ಯದಶರ್ಿ ನಾಯಾಯಣ ಶೆಟ್ಟಿ ಮತ್ತಿತರರು ಇದ್ದರು.
22btl-1 (1)

By suddi9

Leave a Reply

Your email address will not be published. Required fields are marked *