ಬಂಟ್ವಾಳ;  ಪಾಣೆಮಂಗಳೂರು ರೈತರ ಸೇವಾ ಸಹಕಾರ ಸಂಘ ನಿ , ಪಾಣೆಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ 13 ಸ್ಥಾನಗಳ ಚುನಾವಣೆಯಲ್ಲಿ  ಸಹಕಾರಿ ಭಾರತಿಯ 13 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ .  ಸಂಘದ ಮುಖ್ಯ ಕಛೇರಿಂತಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ  ಜಯಶಂಕರ ಬಾಸ್ರಿತ್ತಾಯ , ವೆಂಕಟೇಶ್ವರ ಭಟ್ ,ಶ್ರೀನಿವಾಸ ಭಟ್ , ಜ್ಞಾನೇಶ್ವರ ಪ್ರಭು ,  ವಿಜಯ ರೈ ,  ಪ್ರದೀಪ್ ಶೆಟ್ಟಿ ಆಯ್ಕೆಯಾಗಿರುತ್ತಾರೆ .

IMG-20190528-WA0018 ಹಿಂದುಳಿದ ಪ್ರವರ್ಗ ‘ ಎ ‘ ಸ್ಥಾನದಿಂದ  ಕೇಶವ ಪಿ ಮತ್ತು  ಸುರೇಶ್ , ಮಹಿಳಾ ಮೀಸಲು ಕ್ಷೇತ್ರದಿಂದ ಮಮತಾ ಮತ್ತು ಮೋಹಿನಿ ಬಿ ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ . ಸಾಲಗಾರರಲ್ಲದ ಕ್ಷೇತ್ರದಿಂದ  ಗಣೇಶ್  ಚುನಾಯಿತರಾಗಿದ್ದು,ಪರಿಶಿಷ್ಟ ಜಾತಿ ಕ್ಷೇತ್ರದಿಂದ  ರತ್ನಾ ಮತ್ತು ಪರಿಶಿಷ್ಟ ಪಂಗಡ ಸ್ಥಾನದಿಂದ  ನಾಗಪ್ಪ ನಾಯ್ಕ ರವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *