ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನೈಸ್ ಕಂಪ್ಯೂಟರ್ ನಲ್ಲಿ ನಡೆದ ಕಾಯ೯ಕ್ರಮದಲ್ಲಿ ಬಹುಮುಖ ಸಾಧಕಿ ರಂಗ ಕಲಾವಿದೆ ಕಾವ್ಯವಾಣಿ ಕೊಡಗುರವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಿರಣ್ ಭಟ್, ರಾಘವೇಂದ್ರ ಪ್ರಭು ಕವಾ೯ಲು, ಮುಂತಾದವರಿದ್ದರು. 
SUDDI9 MEDIA NETWORK
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿ೦ದ ನೈಸ್ ಕಂಪ್ಯೂಟರ್ ನಲ್ಲಿ ನಡೆದ ಕಾಯ೯ಕ್ರಮದಲ್ಲಿ ಬಹುಮುಖ ಸಾಧಕಿ ರಂಗ ಕಲಾವಿದೆ ಕಾವ್ಯವಾಣಿ ಕೊಡಗುರವರನ್ನು ಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಿರಣ್ ಭಟ್, ರಾಘವೇಂದ್ರ ಪ್ರಭು ಕವಾ೯ಲು, ಮುಂತಾದವರಿದ್ದರು. 