ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಸುಂದರ ಬೆಲ್ಚಾಡ ಮತ್ತು. ದಿ. ಲಕ್ಷ್ಮೀ ಬೆಲ್ಚಾಡ್ತಿ ಅವರ ಮನೆತನದಲ್ಲಿ ಆರಾದಿಸಿಕೊಂಡು ಬಂದ ಸ್ವಾಮಿ ಕೊರಗಜ್ಜನ ಸಾನಿಧ್ಯದಲ್ಲಿ ಕೊರಗಜ್ಜನ ಗಗ್ಗರ ಸೇವೆಯು ಎ. 27 ರಂದು ಶನಿವಾರ ನಡೆಯಿತು.
ವಿಜಯ ಸುವರ್ಣ ಅವರ ಶಿಷ್ಯವೃಂದದವರು ಹಾಗೂ ಭಕ್ತರು ಗಗ್ಗರ ಸೇವೆಯಲ್ಲಿ ಭಾಗವಹಿಸಿ ಕೊರಗಜ್ಜನ ಗಂಧ ಪ್ರಸಾದ ಸ್ವೀಕರಿಸಿದರು.


