ವಿಟ್ಲ: ಪಡ್ನೂರು ಗ್ರಾಮದ ಗಡದಕೋಡಿ ನಿವಾಸಿ ಬೊಳಂತಿಮೊಗರು ಸರಕಾರಿ ಪ್ರೌಢ ಶಲೆಯ ಅಧ್ಯಾಪಕ ರಾಮಣ್ಣ ಗೌಡರ ಗುಡ್ಡಕ್ಕೆ ಬೆಂಕಿಬಿದ್ದು ಸುಮಾರು ಒಂದು ಎಕರೆ ಜಾಗದಷ್ಟು ಸುಟ್ಟು ಹೋಗಿದೆ. ಬಂಟ್ವಾಳದಿಂದ ಅಗ್ನಿ ಶಾಮಕ ದಳದವರೊಂದಿಗೆ ಸ್ಥೀಯರು ಸಹಕರಿಸಿ ಬೆಂಕಿ ನಂದಿಸಿದರು.

WhatsApp Image 2019-03-24 at 2.19.22 PM

WhatsApp Image 2019-03-24 at 2.20.02 PM

By suddi9

Leave a Reply

Your email address will not be published. Required fields are marked *