ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.6 ರಂದು ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ 8.30ರಂದ 9.30ರ ತನಕ ಆರ್ಯಭಟ ಅಂತರಾಷ್ಟೀಯ ಪ್ರಶಸ್ತಿ ವಿಜೇತೆಯಾದ ಮೇಘ ಸಾಲಿಗ್ರಾಮ ಮತ್ತು ಬಳಗದವರಿಂದ ಸಾಕ್ಸಫೋನ್ ವಾದನ ನಡೆಯಿತು.
* ಇವರು ಗಂಗೂಬಾಯಿ ಆನಗಲ್ ಪ್ರಶಸ್ತಿ,ಶಿವರಾಮ್ ಕಾರಂತ್ ಪ್ರಶಸ್ತಿಯನ್ನು ವಿಜೇತರು
ಸಹಕರಿಸಿದ ಕಲಾವಿದರು ಫ್ಲೂಟ್ನಲ್ಲಿ ವರುಣ ಮಂಗಳೂರು, ಡೋಲಕ್ನಲ್ಲಿ ನಾಗೇಶ್ ಉದ್ಯಾವರ ಮತ್ತು ತಾಳದಲ್ಲಿ ದುರ್ಗಾದಾಸ್ ಉಡುಪಿ ಪಾಲ್ಗೊಂಡಿದ್ದರು.ಇವರಿಗೆ ದೇವಳದ ಆಡಳಿತ ಮೊಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಸ್ಮರಣಿಕೆ ನೀಡಿ ಗೌರವಿಸಿದರು.


